Heavy Rains Creat Havoc In Several Districts Of Karnataka

  • 2 years ago
ರಾಜ್ಯದಲ್ಲಿ ಮಳೆ ಅವಾಂತರ ಶುರುವಾಗಿದೆ. ರಾತ್ರಿ ಸುರಿದ ಮಳೆಗೆ ಅಲ್ಲಲ್ಲಿ ಮೇಲ್ಫಾವಣಿಗಳು ಹಾರಿಹೋಗಿದೆ. ಹಲವೆಡೆ ಮರಗಳು ಧರಾಶಾಹಿಯಾಗಿದೆ. ಕೆಲವೆಡೆ ಕೆರೆಗಳು ಭರ್ತಿಯಾಗಿ ಬೆಳೆ ಹಾನಿಯಾಗಿದೆ. ಮಳೆ ಅವಾಂತರಗಳ ಸರಮಾಲೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

#publictv #rain #karnataka

Recommended