'ವನ್ಯಜೀವಿ ಸಂರಕ್ಷಣಾ' ರಾಯಭಾರಿಯಾದ ನಟ ಶ್ರೀಮುರಳಿ | FILMIBEAT KANNADA

  • 5 years ago
ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ 'ವನ್ಯಜೀವಿ ಸಂರಕ್ಷಣಾ' ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶ್ರೀಮುರಳಿ ಅವರನ್ನ ಅಭಿನಂದಿಸಿದ್ದಾರೆ.

Kannada actor Rocking star Sri Murali ambassador of wild life conservation

Recommended